ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು. ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು. ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ಒಬ್ಬ ವ್ಯಕ್ತಿ ಓಡಿಕೊಂಡು ಬಂದು ಆ ಬಸ್ಸ್ ಅನ್ನು ಹತ್ತಿದ್ದ. ಅವನು ಅನುಜ್ ಸೂದ್ , ಆತ ತನ್ನ ಮನೆಯಿಂದ ಬಸ್ಸ್ ಸ್ಟ್ಯಾಂಡ್ ಗೆ ಬರುವಾಗ ಮದ್ಯದಲ್ಲಿ ಅವನ ಬೈಕ್ ಪಂಚರ್ ರಾಗುತ್ತದೆ . ಅಲ್ಲಿಂದ ಬಸ್ಸ್ ಸ್ಟ್ಯಾಂಡ್ 10-15 ನಿಮಿಷದ ದಾರಿ ಇದ್ದ ಕಾರಣ ಅಲ್ಲಿಂದ ಓಡಿಕೊಂಡು ಬಂದು ಬಸ್ಸ್ ಹತ್ತಿದ ಪುಣ್ಯಾತ್ಮ .. "ನನ್ನ ಪುಣ್ಯಕ್ಕೆ ಬಸ್ಸ್ ಸಿಕ್ಕಿತು. ಬಸ್ ಮಿಸ್ಸ್ ಆಗಿದ್ರೆ ಸುಮ್ನೆ ಶ್ರೀಮತಿ ( ಹೆಂಡತಿ ) ಕೈ ಯಿಂದ ಬೈಗುಳ ತಿನ್ನ ಬೇಕಿತ್ತು ..." ಎಂದು ಮನದಲ್ಲಿಯೇ ಯೋಚನೆ ಮಾಡಿದ ....
ಮಾಯಾಂಗನೆ - 1
ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು.ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು.ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ವ್ಯಕ್ತಿ ಓಡಿಕೊಂಡು ಬಂದು ಆ ಬಸ್ಸ್ ಅನ್ನು ಹತ್ತಿದ್ದ.ಅವನು ಅನುಜ್ ಸೂದ್ , ಆತ ತನ್ನ ಮನೆಯಿಂದ ಬಸ್ಸ್ ಸ್ಟ್ಯಾಂಡ್ ಗೆ ಬರುವಾಗ ಮದ್ಯದಲ್ಲಿ ಅವನ ಬೈಕ್ ಪಂಚರ್ ರಾಗುತ್ತದೆ .ಅಲ್ಲಿಂದ ಬಸ್ಸ್ ಸ್ಟ್ಯಾಂಡ್ 10-15 ನಿಮಿಷದ ದಾರಿ ಇದ್ದ ಕಾರಣ ಅಲ್ಲಿಂದ ಓಡಿಕೊಂಡು ಬಂದು ಬಸ್ಸ್ ಹತ್ತಿದ ಪುಣ್ಯಾತ್ಮ .. ನನ್ನ ಪುಣ್ಯಕ್ಕೆ ಬಸ್ಸ್ ಸಿಕ್ಕಿತು. ಬಸ್ ಮಿಸ್ಸ್ ಆಗಿದ್ರೆ ಸುಮ್ನೆ ಶ್ರೀಮತಿ ( ಹೆಂಡತಿ ) ಕೈ ಯಿಂದ ಬೈಗುಳ ತಿನ್ನ ಬೇಕಿತ್ತು ... ಎಂದು ಮನದಲ್ಲಿಯೇ ಯೋಚನೆ ಮಾಡಿದ ....( ಸರಿ ಸುಮಾರು ಮಂಗಳೂರಿನಿಂದ ಮೈಸೂರಿಗೆ ತಲುಪಲು ಸರಾಸರಿ 6 ಗಂಟೆ ತೆಗೆದುಕೊಳ್ಳುತ್ತದೆ . )ಅನುಜ್ ಸೂದ್ ಗೆ ಪ್ರಯಾಣಿಸುವುದೆಂದರೆ ತುಂಬಾ ಕಿರಿಕಿರಿಯಾಗುತಿತ್ತು . ಆದರು ಮೈಸೂರಿಗೆ ತಲುಪುವುದು ಅನಿವಾರ್ಯವಾದರಿಂದ ಬಸ್ಸ್ ...Read More
ಮಾಯಾಂಗನೆ - 2
ನೋಡಿ ಸರ್ ಅವರು ಅಂದರೆ ಅದೆಆ ಫೋಟೋದಲ್ಲಿ ಇರುವುದು ನನ್ನ ಗೆಳತಿ ಹೊರತು ಹೆಂಡತಿಯಲ್ಲಎಂದು ಹೇಳಿದ ಅರುಣ್ ಕುಮಾರ್ ಅಲ್ಲಿಂದ ಬೇಗ - ಬೇಗ ಹೋಗಿ ಹತ್ತಿ ಸೀಟಿನಲ್ಲಿ ಕಳಿತುಕೊಂಡನು ......ಈ ಅರುಣ್ ಯಾಕೆ ವಿಚಿತ್ರವಾಗಿ ನಡೆದು ಕೊಳ್ಳುತ್ತಾ ಇದ್ದಾನೆ ...ಇವನು ಇರುವುದೇ ಈಗೆಯಾ ಅಥವಾ ನನ್ನ ಪೊಲೀಸ್ ಮೈಂಡ್ ಗೆ ಇವನು ವಿಚಿತ್ರ ಅಂತ ಕಾಣಿಸುತ್ತಾ ಇದೆಯಾ ....ಆದರೆ ಇವನಲ್ಲಿ ಏನೋ ಒಂದು ರಹಸ್ಯ ಇದೆ ತಿಳಿದು ಕೊಳ್ಳಬೇಕು ...ಆದರೆ ಇವನ ಮನದ ವಿಷಯವನ್ನು ನಾನು ಹೇಗೆ ತಿಳಿದು ಕೊಳ್ಳುವುದು ...ಇವನ ಮನಸಿನ ಮಾತುಗಳನ್ನು ನಾನು ಹೇಗಾದರೂ ಹೊರಗೆ ತರಿಸ ಬೇಕು ...ಎಂದು ಅನುಜ್ ಸೂದ್ ಮನದಲ್ಲಿಯೇ ನೆನೆದ.ಅರುಣ್ ಕುಮಾರ್ ವರ್ತನೆ ಅನುಜ್ ಗೆ ಸ್ವಲ್ಪ ವಿಚಿತ್ರ ಎಂದು ಅನಿಸಿದರೂ ...ಆದನ್ನು ಏನೂ ತೋರ್ಪಡಿಸದೆ ಅನುಜ್ ಅವನ ಸೀಟಿನಲ್ಲಿ ಹೋಗಿ ಕುಳಿತುಕೊಂಡು ಬಿಡುತ್ತಾನೆ ... ಅರುಣ್ ಸ್ವಲ್ಪ ಹೊತ್ತು ಸುಮ್ಮನೆ ಇದ್ದು ತನ್ನನ್ನು ತಾನು ಸುಧಾರಿಸಿ ಕೊಂಡನು ನಂತರ ...Read More