ರಾತ್ರಿಯಾಗಿತ್ತು. ಎಲ್ಲರೂ ನಿದ್ರೆ ಮಾಡುತ್ತಿದ್ದರು, ಆದರೆ ಎಂದಿನಂತೆ ಲಕ್ಷ್ಮಿ ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಆಯಿತು. ಲಕ್ಷ್ಮಿ ಬಾಗಿಲು ತೆಗೆಯಿತು. ಆದರೆ ಅವಳಿಗೆ ಆಶ್ಚರ್ಯ ಆಯಿತು — ನಾರಾಯಣ ತುಂಬ ಖುಷಿಯಾಗಿದ್ದ. ನಾಮಕರಣಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಜೊತೆಗೆ ತಗೊಂಡು ಬಂದಿದ್ದ. ನಾರಾಯಣ ಖುಷಿಯಾಗಿರುವುದನ್ನು ನೋಡಿ ಲಕ್ಷ್ಮಿಗೂ ತುಂಬ ಖುಷಿ ಆಯಿತು.